ಭಾವಗೀತೆಗಳು ಅಂದರೆ ಕನ್ನಡಿಗರೆಲ್ಲರೂ ” ಹಾಂ ಗೊತ್ತು” ಅನ್ನುತ್ತಾರೆ. ಆದರೆ ಭಾವನೃತ್ಯ ಎಂಬುದು ಹೆಚ್ಚು ಜನರು ಬಳಸುವ ಪದ ಅಲ್ಲ. ಭಾವಗೀತೆಯೊಂದಕ್ಕೆ ನಾಟ್ಯ ಸಂಯೋಜನೆ ಮಾಡಿದರೆ ಅದು ಭಾವನೃತ್ಯ. ಭರತನಾಟ್ಯ, ಸಮಕಾಲೀನ ನೃತ್ಯ, ಜಾನಪದ ನೃತ್ಯ ಯಾವುದೇ ಆಗಬಹುದು ; ಭಾವವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸವನ್ನು ಭಾವನೃತ್ಯವು ಪರಿಣಾಮಕಾರಿಯಾಗಿ ಮಾಡುತ್ತದೆ. ಕುವೆಂಪು, ಬೇಂದ್ರೆ, ಪುತಿನ, ಕೆಎಸ್ ನ, ಹೆಚ್.ಎಸ್.ವಿ., ಜಿ.ಎಸ್.ಶಿವರುದ್ರಪ್ಪ ….ಇಂತಹ ಕವಿಗಳ ರಚನೆಗಳು ಭಾವನೃತ್ಯಕ್ಕೆ ಬಹುವಾಗಿ ಒಪ್ಪುತ್ತವೆ. ಉದಾಹರಣೆಗೆ ಕುವೆಂಪು ಅವರ ‘ಬೃಂದಾವನಕೆ ಹಾಲನು ಮಾರಲು […]
ಕನ್ನಡ ಪ್ರಸಂಗ
ಇದು ಲೇಖಕಿಯು ಕನ್ನಡದೊಂದಿಗೆ ಒಡನಾಡಿದ ಅನುಭವಗಳ ಕಥನವಾಗಿದೆ. ಕನ್ನಡ ಜಗತ್ತು ತನಗೆ ಕಲಿಸಿದ ಹಾಗೂ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ತಾನು ಕಲಿಸಿದ ದಾರಿಯಲ್ಲಿನ ವಿವಿಧ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನವಾಗಿರುತ್ತದೆ ಇದು. ವಾರಕ್ಕೆ ಒಂದು ಕನ್ನಡ ಪ್ರಸಂಗದಂತೆ ಈ ಅಂಕಣವು ಮೂಡಿ ಬರಲಿದೆ.
Like us!
Follow us!