ಕೆಲವು ಸಂದರ್ಭಗಳಿರುತ್ತವೆ. ಅಪಹರಣಕಾರರು ತಾವು ಹಿಡಿದಿಟ್ಟುಕೊಂಡ ಒತ್ತೆಯಾಳುಗಳನ್ನು, ಶತ್ರು ದೇಶದ ಸೈನಿಕರನ್ನು ಸೆರೆ ಹಿಡಿದ ಸೈನ್ಯಾಧಿಕಾರಿಗಳು ತಮ್ಮ ಸೆರೆಯಾಳುಗಳನ್ನು ನಡೆಸಿಕೊಳ್ಳುವ ಕ್ರಮವು ಮೇಲೆ ಹೇಳಿದ ಗಾದೆ ಮಾತನ್ನು ನೆನಪಿಸಬಹುದು. ಬೆಕ್ಕು ಇಲಿಯನ್ನು ತಿನ್ನುವ ಮೊದಲು ಚಿನ್ನಾಟ, ಚೆಲ್ಲಾಟ ಆಡಬಹುದು, ಆದರೆ ಇಲಿಗೆ ತನಗೆ ಸಾವು ಕಾದಿದೆ ಎಂದು ಗೊತ್ತಿರುವುದರಿಂದ ಕ್ಷಣಕ್ಷಣವೂ ಆ ಪಾಪದ ಜೀವಿಗೆ ಪ್ರಾಣವೇ ಬಾಯಿಗೆ ಬಂದ ಹಾಗೆ ಆಗುತ್ತಿರುತ್ತದೆ. Kannada proverb – Bekkige chellata, ilige praana Sankata( It is a […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.