ಆರೋಗ್ಯಕ್ಕೆ ಸಂಬಂಧಿಸಿದಂತೆ ಒಂದು ಮುಖ್ಯವಾದ ವಿಷಯವು ಈ ಗಾದೆಮಾತಿನಲ್ಲಿದೆ. ನಾವು ತಿನ್ನುವ ತುತ್ತು ತುಸು ಕಡಿಮೆಯಾದರೂ ಪರವಾಗಿಲ್ಲ, ಆದರೆ ಅದು ಹೆಚ್ಚಾಗಬಾರದು. ಹೆಚ್ಚಾದರೆ ಅಜೀರ್ಣ, ತೂಕದ ಸಮಸ್ಯೆ, ಜಡತೆ….ಹೀಗೆ ಏನೇನೋ ಸಮಸ್ಯೆಗಳು ಬರುತ್ತವೆ. ಆದ್ದರಿಂದ ನಾವು ತುತ್ತು ಹೆಚ್ಚಾದರೆ ಕುತ್ತು ಅಥವಾ ಅಪಾಯ ಎಂಬ ಗಾದೆಮಾತನ್ನು ಮರೆಯಬಾರದು. ಈ ವಿಷಯಕ್ಕೆ ಬಂದಾಗ, ಎಂಬತ್ತು ಶೇಕಡ ಮಾತ್ರ ಹೊಟ್ಟೆ ತುಂಬಿಸಿಕೊಳ್ಳುವ ಜಪಾನೀ ಜನರ ಆಹಾರದ ಅಭ್ಯಾಸ ನಮಗೆ ಮೇಲ್ಪಂಕ್ತಿಯಾಗಬೇಕು. Kannada proverb – Thuththu hechchadre kuththu ( […]
ಕನ್ನಡ ವಿವೇಕ
ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.